ಸೇವಾ ಭಾರತಿಯ ಜನಸ್ನೇಹಿ ಚಟುವಟಿಕೆಗಳಿಗೆ ಸಂತಸ ವ್ಯಕ್ತಪಡಿಸಿದ ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು


ಸೇವಾ ಭಾರತಿಯ ಜನಸ್ನೇಹಿ ಚಟುವಟಿಕೆಗಳಿಗೆ ಸಂತಸ ವ್ಯಕ್ತಪಡಿಸಿದ ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು
ಮುಳ್ಳೇರಿಯ ಜೂ19 :ಸೇವಾಭಾರತಿಯ ಜನಸ್ನೇಹಿ ಚಟುವಟಿಕೆಗಳನ್ನು ಅರಿತು ಸಂತಸ ವ್ಯಕ್ತಪಡಿಸಿದ ಉಡುಪಿ ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು  ಸೇವಾಭಾರತಿಯ  ಸೇವಾ ಚಟುವಟಿಕೆಗಳಿಗೆ ಪೂರಕವಾಗುವಂತೆ ಶ್ರೀಮಠದ ವತಿಯಿಂದ ಆರ್ಥಿಕ ಸಹಕಾರವನ್ನು ಅಸ್ತಿತ್ವಂ
 ಪ್ರತಿಷ್ಠಾನ ಕುಂಟಾರು ಇದರ ಮೂಲಕ ನೀಡಿದರು
ಪ್ರತಿಷ್ಠಾನದ ಮಾರ್ಗದರ್ಶಕರಾದ ವಾಸುದೇವತಂತ್ರಿ ಕುಂಟಾರು  ಶ್ರೀಶ್ರೀಗಳ ಆರ್ಥಿಕ ನೆರವನ್ನು ಸೇವಾಭಾರತಿ ಮುಳ್ಳೇರಿಯದ  ಸಂಚಾಲಕರಾದ ಶ್ರೀ ಸಂತೋಷ್ ಅವರಿಗೆ ಸೇವಾಭಾರತಿಯ ಪದಾಧಿಕಾರಿಗಳು ಹಾಗು ಕಾರಡ್ಕ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣಭಟ್ ಇವರುಗಳ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.

Comments