- Get link
- X
- Other Apps
ಆಧುನಿಕ ಕನ್ನಡ ರಂಗಭೂಮಿ:ಯುವಕರು ಮತ್ತು ವೃತ್ತಿಪರತೆ'- ಕೇರಳ ಕೇಂದ್ರೀಯ ವಿ.ವಿ ಯ ಕನ್ನಡ ವಿಭಾಗದಲ್ಲಿ 'ಸಾಹಿತ್ಯಯಾನ' ದ ಮೂರನೇ ಉಪನ್ಯಾಸ ಕಾರ್ಯಕ್ರಮ.
- Get link
- X
- Other Apps
'ಆಧುನಿಕ ಕನ್ನಡ ರಂಗಭೂಮಿ:ಯುವಕರು ಮತ್ತು ವೃತ್ತಿಪರತೆ'- ಕೇರಳ ಕೇಂದ್ರೀಯ ವಿ.ವಿ ಯ ಕನ್ನಡ ವಿಭಾಗದಲ್ಲಿ 'ಸಾಹಿತ್ಯಯಾನ' ದ ಮೂರನೇ ಉಪನ್ಯಾಸ ಕಾರ್ಯಕ್ರಮ.
ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ,ಕಾಸರಗೋಡಿನ ಕನ್ನಡ ವಿಭಾಗದ ಆಯೋಗದಲ್ಲಿ ನಡೆಯುತ್ತಿರುವ ಸರಣಿ ಉಪನ್ಯಾಸ ' ಸಾಹಿತ್ಯಯಾನ' ದ ಮೂರನೇ ಉಪನ್ಯಾಸ ಕಾರ್ಯಕ್ರಮವು ಜೂನ್ 12 ರಂದು ಸಂಜೆ 5 ಗಂಟೆಗೆ ಗೂಗಲ್ ಮೀಟ್ ಮೂಲಕ ನಡೆಯಲಿದೆ. ' "ಆಧುನಿಕ ಕನ್ನಡ ರಂಗಭೂಮಿ: ಯುವಕರು ಮತ್ತು ವೃತ್ತಿಪರತೆ" ಎನ್ನುವ ವಿಷಯದಲ್ಲಿ ರಂಗಭೂಮಿ ನಿರ್ದೇಶಕರಾದ ಸಿ.ಬಸವಲಿಂಗಯ್ಯ ಅವರು ಉಪನ್ಯಾಸ ನೀಡಲಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಆಯೋಗ ಇದರ ಉಪ ಸಲಹೆಗಾರರಾದ ಡಾ.ತ್ಯಾಗರಾಜು ಬಿ.ಎಂ. ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಕನ್ನಡ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮ ಸಂಯೋಜಕ,ಅತಿಥಿ ಸಹಾಯಕ ಪ್ರಾಧ್ಯಾಪಕ ಮಹೇಶ್ ಎಂ ವಿನಂತಿಸಿಕೊಂಡಿದ್ದಾರೆ. ಗೂಗಲ್ ಮೀಟ್ ವಿಳಾಸ:https://meet.google.com/eue-dijs-hch
- Get link
- X
- Other Apps
Comments
Post a Comment