- Get link
- X
- Other Apps
- Get link
- X
- Other Apps
ಆಯುಧಗಳನ್ನು ಮರಳಿ ಪಡೆಯಬೇಕು
ಕಾಸರಗೋಡು, ಮೇ 11 : ಕೇರಳ ವಿಧಾನಸಭೆ ಚುನಾವಣೆ ಆಯೋಗದ ಆದೇಶ ಪ್ರಕಾರ ಸಮೀಪದ ಪೊಲೀಸ್ ಠಾಣೆಗಳಲ್ಲಿ ಇರಿಸಲಾದ ಅಂಗೀಕಾರ ಹೊಂದಿರುವ ಆಯುಧಗಳನ್ನು ಮರಳಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದರು.
ಚುನಾವಣೆ ನೀತಿಸಂಹಿತೆ ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ನಡೆಯಲಿದೆ ಎಂದವರು ತಿಳಿಸಿದರು. ಕಾಲಾವಧಿ ಕಳೆದಿರುವ ಆಯುಧಗಳನ್ನು ಮರಳಿಸಕೂಡದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇದಕ್ಕಿರುವ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
- Get link
- X
- Other Apps
Comments
Post a Comment