ಕಾಸರಗೋಡು ಜಿಲ್ಲೆಯವರಿಗೆ ಅಂತಾರಾಜ್ಯ ಪ್ರಯಾಣಕ್ಕೆ ತಡೆಗಟ್ಟಿದನ್ನು ಪ್ರಶ್ನಿಸಿ ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ

 

ಕಾಸರಗೋಡು ಜಿಲ್ಲೆಯವರಿಗೆ ಅಂತಾರಾಜ್ಯ ಪ್ರಯಾಣಕ್ಕೆ  ತಡೆಯೊಡ್ಡುವ ಕೇರಳ ಸರಕಾರದ ಧೋರಣೆ  ವಿರುದ್ಧ ಹಾಗೂ ಸಂಚರಿಸಲು  ರಸ್ತೆ ತಡೆಗಟ್ಟಿ ತಡೆಯೊಡ್ಡುವ ಕೇರಳ ಸರಕಾರದ ಕ್ರಮ ಪ್ರಶ್ನಿಸಿ ಕೇರಳ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.  ಎಂದು  ಜಿಲ್ಲಾ ಪಂಚಾಯತ್ ಸದಸ್ಯ ಬಿಜೆಪಿ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ  ಕೆ  ಶ್ರೀಕಾಂತ್  ಕಾಸರಗೋಡು  ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ , 10/08/2020  ರಂದು ಉಚ್ಚ ನ್ಯಾಯಾಲಯ ಅರ್ಜಿ ಪರಿಗಣಿಸಲಿದೆ

Comments