ಅಪ್ರತಿಮ ತಾಂತ್ರಿಕ ಪಂಡಿತರಾದ ಬ್ರಹ್ಮ ಶ್ರೀ ಬಾಲಕೃಷ್ಣ ತಂತ್ರಿ ದೇಲಂಪಾಡಿ ಅವರು ವಿಧಿವಶ

ಕುಂಬಳೆ ಸೀಮೆಯ ಪ್ರಸಿದ್ಧ ತಾಂತ್ರಿಕ ತಜ್ಞ , ಆನೇಕ ದೇವಸ್ಥಾನ, ದೈವಸ್ಥಾನಗಳ ಪ್ರತಿಷ್ಠೆ  ನೆರವೇರಿಸಿರುವ ಅಪ್ರತಿಮ ತಾಂತ್ರಿಕ ಪಂಡಿತರಾದ ಬ್ರಹ್ಮ ಶ್ರೀ ಬಾಲಕೃಷ್ಣ ತಂತ್ರಿ ದೇಲಂಪಾಡಿ ಅವರು ವಿಧಿವಶರಾದ್ದರು. #ಓಂ #ಶಾಂತಿಃ

Comments