- Get link
- X
- Other Apps
- Get link
- X
- Other Apps
ಹಿಂದೂ ದೇವಾಲಯ ಕಳ್ಳತನ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು : ಅಡ್ವಾ ಶ್ರೀಕಾಂತ್
ಹಿಂದೂ
ದೇವಾಲಯ ಕಳ್ಳತನ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಚಿಗುರುಪಾದೆ ಶ್ರೀ
ಮಹಾಲಿಂಗೇಶ್ವರ ದೇವಸ್ಥಾನ ಕಳ್ಳತನ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು.
ಆರಾಧನಾ ಅಲೆಗಳ ಮೇಲೆ ನಡೆಯುವ ಅತಿಕ್ರಮಣ ಅಧಿಕವಾಗುತ್ತಿರುವ
ಲಾಕ್ ಡೌನ್ ಆರಂಭದ ನಂತರ ಮಂಜೇಶ್ವರ
ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಲವಾರು ಕಳ್ಳತನಗಳು ನಡೆದಿದ್ದರೂ ಆರೋಪಿಗಳನ್ನು
ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ . ಪೊಲೀಸರ ನಿಷ್ಕ್ರಿಯತೆ ಕಳ್ಳತನ ಅಧಿಕವಾಗಲು
ಕಾರಣ.
ಹಿಂದೂ ಆರಾಧನಾಲಯಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಸರಕಾರವನ್ನು ಒತ್ತಾಯಮದಲಾಗಿದೆ.
- Get link
- X
- Other Apps

Comments
Post a Comment